ಜಿಡ್ಡು ಕೃಷ್ಣಮೂರ್ತಿಯವರ ಪ್ರಕಾರ, ಖಾಲಿ ಮನಸ್ಸು ಅಥವಾ ಶೂನ್ಯ ಚಿಂತನೆ ಎಂದರೆ ನಿರ್ಜೀವ ಸ್ಥಿತಿಯಲ್ಲ, ಬದಲಿಗೆ ಹಳೆಯ ನಂಬಿಕೆಗಳು ಮತ್ತು ಗೊಂದಲಗಳಿಂದ ಬಿಡುಡಡೆ ಹೊಂದಿದ ಶುದ್ಧ ಜಾಗರೂಕತೆ. ಜ್ಞಾನೋದಯ ಮತ್ತು ಆಂತರಿಕ ಶಾಂತಿಯನ್ನು ಪಡೆಯಲು ಆಲೋಚನೆಗಳ ಮಿತಿಯನ್ನು ಅರಿಯುವುದು ಮುಖ್ಯವಾಗಿದೆ.
ಹಳೆಯ ಅನುಭವಗಳ ಆಧಾರದ ಮೇಲೆ ಹುಟ್ಟುವ ಆಲೋಚನೆಗಳು ಎಂದಿಗೂ ಹೊಸದನ್ನು ಅಥವಾ ಸತ್ಯವನ್ನು ಕಾಣಲಾರವು.
ಆಲೋಚನೆಗಳಿಂದ ಮನಸ್ಸು ಸಂಪೂರ್ಣವಾಗಿ ಮುಕ್ತವಾದಾಗ ಅಲ್ಲಿ ಯಾವುದೇ ಕೇಂದ್ರಬಿಂದು ಅಥವಾ ಅಹಂ ಇರುವುದಿಲ್ಲ.
ಪ್ರಯತ್ನಪಟ್ಟು ಮನಸ್ಸನ್ನು ಖಾಲಿ ಮಾಡಲು ಸಾಧ್ಯವಿಲ್ಲ; ಬದಲಿಗೆ ಆಲೋಚನೆಗಳ ಓಟವನ್ನು ತೀರ್ಪು ನೀಡದೆ ಗಮನಿಸಿದಾಗ ಮಾತ್ರ ಮೌನ ತಾನಾಗಿಯೇ ಉಂಟಾಗುತ್ತದೆ.
ನಮ್ಮ ದೈನಂದಿನ ಭಯ, ಆಸೆ ಮತ್ತು ದುಃಖಗಳ ಹಿಂದೆ ಇರುವ ಆಲೋಚನೆಗಳನ್ನು ವಿಮರ್ಶೆಯಿಲ್ಲದೆ ಗಮನಿಸುವುದು.
ಹಳೆಯ ಜ್ಞಾನದ ಬಂಧನದಿಂದ ಹೊರಬಂದಾಗ ಮನಸ್ಸು ತಾಜಾವಾಗಿರುತ್ತದೆ ಮತ್ತು ಸೃಜನಶೀಲತೆ ಹುಟ್ಟುತ್ತದೆ.
Godhi Banna Sadharana Mykattu is an acclaimed Kannada drama directed by Hemanth M. Rao in his debut.
It explores the emotional journey of an ambitious career-driven son (Rakshit Shetty) searching for his missing, Alzheimer's-stricken father (Anant Nag).
•Director Hemanth shaped the core of the story around his own parents' real-life romance and his personal fascination with the idea of a family member going missing.
He also personally borrowed funds from his father to help produce the film.
The film was a massive commercial hit, grossing between ₹12—15 crore on a modest ₹2.4 crore budget. It holds an impressive 8.6/10 rating on IMDb.
The movie beautifully captures the heritage, old-world charm, and nostalgia of the Basavanagudi locality in Bengaluru .
ಸಬ್ಬಸಿಗೆ ಸೊಪ್ಪಿನ ಚಟ್ನಿ (Dill Leaves Chutney) ತುಂಬಾ ಆರೋಗ್ಯಕರ ಮತ್ತು ರುಚಿಕರ . ಇದು ಇಡ್ಲಿ, ದೋಸೆ ಮತ್ತು ಅನ್ನಕ್ಕೆ ಸೂಪರ್ ಕಾಂಬಿನೇಷನ್. ಕೇವಲ ೧೦ ನಿಮಿಷದಲ್ಲಿ ಇದನ್ನು ಮಾಡಬಹುದು.
ಬೇಕಾಗುವ ಸಾಮಗ್ರಿಗಳು
ಸಬ್ಬಸಿಗೆ ಸೊಪ್ಪು: 1 ಕಪ್ (ಸಣ್ಣದಾಗಿ ಹೆಚ್ಚಿದ್ದು), ಹಸಿಮೆಣಸಿನಕಾಯಿ: 3 ಅಥವಾ 4, ತೆಂಗಿನಕಾಯಿ ತುರಿ: ಅರ್ಧ ಕಪ್,
ಉದ್ದಿನ ಬೇಳೆ: 1 ಚಮಚ, ಸಾಸಿವೆ: ಕಾಲು ಚಮಚ, ಹುಣಸೆಹಣ್ಣು: ಸಣ್ಣ ತುಂಡು, ಉಪ್ಪು: ರುಚಿಗೆ ತಕ್ಕಷ್ಟು ಎಣ್ಣೆ: 1 ಚಮಚ,
ಮಾಡುವ ವಿಧಾನ
ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಉದ್ದಿನ ಬೇಳೆ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ . ಸಬ್ಬಸಿಗೆ ಸೊಪ್ಪು ಹಾಕಿ, ಹಸಿ ವಾಸನೆ ಹೋಗುವವರೆಗೆ 2 ನಿಮಿಷ ಬಾಡಿಸಿ .ಉರಿಯನ್ನು ಆರಿಸಿ, ತಣ್ಣಗಾಗಲು ಬಿಡಿ.
ಮಿಕ್ಸಿ ಜಾರಿಗೆ ಹುರಿದ ಮಿಶ್ರಣ, ತೆಂಗಿನಕಾಯಿ ತುರಿ, ಹುಣಸೆಹಣ್ಣು, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ಬೇಕಿದ್ದರೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಈಗ ರುಚಿಯಾದ ಚಟ್ನಿ ರೆಡಿ.